Posts

Showing posts from August, 2025

ಸಯ್ಯಿದ್ ಮದನಿ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ SJM ಉಳ್ಳಾಲ ರೇಂಜ್ ಆಶ್ರಯದಲ್ಲಿ ನಡೆದ ರೇಂಜ್ ಕಾಂಫರೆನ್ಸ್.ರಸ ಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ದಾರಂದಬಾಗಿಲು ತರ್ಬಿಯತುಲ್ ಅನಾಂ ಮದ್ರಸದ ಮುಅಲ್ಲಿಂ ಜಾಬಿರ್ ಫಾಳಿಲಿ.ಸುಂದರಬಾಗ್ ಜಮಾಅತಿನ ಭರ್ಜರಿ ಅತಿಥಿ ಸತ್ಕಾರಕ್ಕೆ ಮುಅಲ್ಲಿಮರಿಂದ ವ್ಯಾಪಕ ಪ್ರಶಂಶೆ.

Image
ಸಯ್ಯಿದ್ ಮದನಿ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ SJM ಉಳ್ಳಾಲ ರೇಂಜ್ ಆಶ್ರಯದಲ್ಲಿ ರೇಂಜ್ ಕಾಂಫರೆನ್ಸ್ ಉಳ್ಳಾಲ ಸುಂದರಬಾಗಿನ ಬದ್ರಿಯಾ ಮದ್ರಸ ಆಡಿಟೋರಿಯಂ ನಲ್ಲಿ ಇತ್ತೀಚೆಗೆ ನಡೆಯಿತು. ಸುಂದರಬಾಗ್ ಮದ್ರಸದ ಮುಖ್ಯೋಪಾಧ್ಯಾಯರಾದ ಕೆ ಎಂ ಮುಹ್ಯಿದ್ದೀನ್ ಮದನಿ ಕಟ್ಟತ್ತಿಲ ದುಆ ನೆರವೇರಿಸಿದರು. ಸುಂದರಬಾಗ್ ಮದ್ರಸ ಮುಅಲ್ಲಿಮರಾದ ಹಾಫಿಝ್ ಮುಹಮ್ಮದ್ ಅಫ್ಳಲ್ ಹಿಮಮಿ ಸಖಾಫಿ ಖಿರಾಅತ್ ಪಠಿಸಿ, ಸಭೆಗೆ ಚಾಲನೆ ನೀಡಿದರು. ಸುಂದರಬಾಗ್ ಜುಮಾ ಮಸ್ಜಿದ್ ಖತೀಬರಾದ ಎನ್ ಡಿ ಮದನಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ರೇಂಜ್ ಪ್ರಧಾನ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ ವರದಿ ಮಂಡಿಸಿದರು. ಕೋಶಾಧಿಕಾರಿ ವಿ ಎ ಮುಹಮ್ಮದ್ ಸಖಾಫಿ ಲೆಕ್ಕಪತ್ರ ಮಂಡಿಸಿದರು. ಸುಂದರಬಾಗ್ ಮಸೀದಿ, ಮದ್ರಸದ ಆಡಳಿತ ಸಮಿತಿಯ ಅಧ್ಯಕ್ಷರಾದ ಆಸಿಫ್, ಪ್ರಧಾನ ಕಾರ್ಯದರ್ಶಿ ಹಂಝ, ಜೊತೆ ಕಾರ್ಯದರ್ಶಿ ರಿಲ್ವಾನ್, ಸದಸ್ಯರಾದ ನೌಶಾದ್ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಸಭೆಯ ಪ್ರಾರಂಭಕ್ಕೂ ಮುನ್ನ ದಾರಂದಬಾಗಿಲು ತರ್ಬಿಯತುಲ್ ಅನಾಂ ಮದ್ರಸದ ಮುಅಲ್ಲಿಂ ಜಾಬಿರ್ ಫಾಳಿಲಿ ವಿದ್ಯಾರ್ಥಿಗಳಿಗೆ ಮಾದರಿಯುಕ್ತ ತರಗತಿ ನಡೆಸಿದರು.  ಮುಕ್ಕಚೇರಿ ಅಲ್ ಮುಬಾರಕ್ ಮದ್ರಸದ ಮುಅಲ್ಲಿಮರಾದ ಶರೀಫ್ ಬಾಖವಿ ಕಿತಾಬ್ ಪರಿಚಯ ಮಾಡಿದರು. ಸಭೆಯ ವೀಡಿಯೋ ನೋಡಲು ನನ್ನನ್ನು ಮುಟ್ಟಿ ಪಾಂಡೇಲ್ ಪಕ್ಕಾ ಮುಖ್ಯೋಪಾಧ್ಯಾಯರಾದ ಅಬ್ದುಲ್ ಖಾದಿರ್ ಸಅದ...

SJM ಉಳ್ಳಾಲ ರೇಂಜ್, 2025-28 ನೇ ಸಾಲಿನ ನೂತನ ಸಾರಥಿಗಳು

*💺ಅಧ್ಯಕ್ಷರು:* *👉 ಜಲಾಲುದ್ದೀನ್ ಮದನಿ ಉಳ್ಳಾಲ* 📲 9980164202 *💼 ಪ್ರಧಾನ ಕಾರ್ಯದರ್ಶಿ:* *👉 ನವಾಝ್ ಸಖಾಫಿ ಉಳ್ಳಾಲ* 📲 8105745760 *💶 ಕೋಶಾಧಿಕಾರಿ:* *👉 ವಿ ಎ ಮುಹಮ್ಮದ್ ಸಖಾಫಿ ಉಳ್ಳಾಲ* 📲 9562003689 *I.T , ಎಕ್ಷಾಂ, ವೆಲ್ಫೇರ್ ವಿಭಾಗ* *🔹ಉಪಾಧ್ಯಕ್ಷ:* *👉 ಕೆ ಎಂ ಮುಹ್ಯಿದ್ದೀನ್ ಮದನಿ ಕಟ್ಟತ್ತಿಲ* 📲 9008351786 *🔹 ಕಾರ್ಯದರ್ಶಿ:* *👉 ಇರ್ಫಾನ್ ಫಾಳಿಲಿ ಮಂಚಿಲ* 📲 8748021197 *ಮಿಷನರಿ, ಟ್ರೈನಿಂಗ್ ವಿಭಾಗ* *🔸 ಉಪಾಧ್ಯಕ್ಷ:* *👉 ಯೂನುಸ್ ಇಮ್ದಾದಿ ಅಲ್ ಫುರ್ಖಾನಿ* 📲 8050702061 *🔸 ಕಾರ್ಯದರ್ಶಿ:* *👉 ಬಶೀರ್ ಸಖಾಫಿ ಉಳ್ಳಾಲ* 📲 9448158134 *ಮ್ಯಾಗಝಿನ್ ವಿಭಾಗ* *🔹 ಉಪಾಧ್ಯಕ್ಷ:* *👉 ಎನ್ ಡಿ ಮದನಿ* 📲 9741593253 *🔹 ಕಾರ್ಯದರ್ಶಿ:* *👉 ಸೆರ್ಕಳ ಇಬ್ರಾಹಿಂ ಸಖಾಫಿ* 📲 8970771825 *ಪಿಂಚಣಿ ವಿಭಾಗ* *🔹 ಉಪಾಧ್ಯಕ್ಷ:* *👉 ಅಬ್ಬಾಸ್ ಮದನಿ ಬಂಡಾಡಿ* 📲 9164180713 *🔹 ಕಾರ್ಯದರ್ಶಿ:* *👉 ಅಬ್ದುರ್ರಝಾಕ್ ಮದನಿ ದಾರಂದಬಾಗಿಲು* 📲 8123903617 🔥 *ಸಮಿತಿ ಸದಸ್ಯರು* ಮುಹಮ್ಮದ್ ಇರ್ಫಾನ್ ಸಅದಿ ಅಳೇಕಲ +918747835472 ಬಶೀರ್ ಮುಸ್ಲಿಯಾರ್ ಸೇವಂತಿಗುಡ್ಡೆ  +919901190975 ವಿ ಕೆ ಅಬ್ದುರ್ರಹ್ಮಾನ್ ಸಖಾಫಿ ಮುಕ್ಕಚೇರಿ  +919008388076 ಜಮಾಲ್ ಮದನಿ ಮಾರ್ಗತಲೆ +919880475339 ಶರೀಫ್ ಬಾಖವಿ ಮುಕ್ಕಚೇರಿ  +918217480878 ಮುನೀರ್ ಲತೀಫಿ ಪಟ...

ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಎಸ್ ಜೆ ಎಂ ಉಳ್ಳಾಲ ರೇಂಜ್ ಮಹಾಸಭೆ

Image
ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್  ಎಸ್ ಜೆ ಎಂ ಉಳ್ಳಾಲ ರೇಂಜ್ ಮಹಾಸಭೆಯು ಆಝಾದ್ ನಗರದ ಅನ್ವಾರುಲ್ ಉಲೂಂ ಮದ್ರಸ ಆಡಿಟೋರಿಯಂ ನಲ್ಲಿ ನಡೆಯಿತು. ಆಝಾದ್ ನಗರ ಮಸೀದಿಯ ಖತೀಬರಾದ ಅಬ್ದುಸ್ಸಮದ್ ಅಹ್ಸನಿ ದುಆ ನೆರವೇರಿಸಿದರು. ರೇಂಜ್ ಪ್ರಧಾನ ಕಾರ್ಯದರ್ಶಿ ಇರ್ಫಾನ್ ಫಾಳಿಲಿ ಸ್ವಾಗತಿಸಿದರು. ರೇಂಜ್ ಸಹಾಯಕ ಕಾರ್ಯದರ್ಶಿ ಇರ್ಫಾನ್ ಸಅದಿ ಅಳೇಕಲ ಖಿರಾಅತ್ ಪಠಿಸಿದರು.  ಎಸ್ ಜೆ ಎಂ ಉಳ್ಳಾಲ ರೇಂಜ್ ಹಾಗು ಉಳ್ಳಾಲ ಸಯ್ಯಿದ್ ಮದನಿ ಅರೆಬಿಕ್ ಎಜ್ಯುಕೇಶನಲ್ ಟ್ರಸ್ಟ್ ಮುಫತ್ತಿಶರಾದ ಹುಸೈನ್ ಸಅದಿ ಹೊಸ್ಮಾರ್ ಸಭೆಯನ್ನು ಉದ್ಘಾಟಿಸಿ, ಮಾತನಾಡಿ ಮುಅಲ್ಲಿಮರ ಸೇವಾವಧಿಯು ಅತ್ಯಂತ ಅಮೂಲ್ಯವಾಗಿದ್ದು, ಸಂಪೂರ್ಣವಾಗಿ ಈ ಸಮಯವನ್ನು ನೂತನ ವಿಧಾನಗಳ ಮೂಲಕ ವಿದ್ಯಾರ್ಥಿಗಳ ಕಲಿಕಾಭಿವೃದ್ಧಿಗೆ ಮೀಸಲಿರಿಸಬೇಕು ಎಂದು ತಿಳಿಸಿದರು.  ರೇಂಜ್ ಪ್ರಧಾನ ಕಾರ್ಯದರ್ಶಿ ಇರ್ಫಾನ್ ಫಾಳಿಲಿ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ಬಶೀರ್ ಸಖಾಫಿ ಉಳ್ಳಾಲ ಲೆಕ್ಕಪತ್ರ ಮಂಡಿಸಿದರು. ನವಾಝ್ ಸಖಾಫಿ ಉಳ್ಳಾಲ ಪರೀಕ್ಷಾ ಹಾಗು ವೆಲ್ಫೇರ್ ವರದಿಯನ್ನು ಮಂಡಿಸಿದರು. ರೇಂಜ್ ಅಧ್ಯಕ್ಷರಾದ ಜಲಾಲುದ್ದೀನ್ ಮದನಿ ಉಳ್ಳಾಲ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.  2024-25 ನೇ ಸಾಲಿನ ಮದ್ರಸ ಪಬ್ಲಿಕ್ ಪರೀಕ್ಷೆಯಲ್ಲಿ ರೇಂಜ್ ಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿ, ವಿದ್ಯಾರ್ಥಿನಿ...

ಎಸ್ ಬಿ ಎಸ್ ವಾರ್ಷಿಕ ಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ.

Image
ನಜಾತುಸ್ಸಿಬಿಯಾನ್ ಹೈಯರ್ ಸೆಕೆಂಡರಿ ಮದ್ರಸ ಉಳ್ಳಾಲ ಅಳೇಕಲ ಇದರ ವಿದ್ಯಾರ್ಥಿ ಸಂಘಟನೆಯಾದ ಸುನ್ನೀ ಬಾಲ ಸಂಘ ( ಎಸ್ ಬಿ ಎಸ್ ) ಇದರ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ ಅಳೇಕಲ ಮದ್ರಸದ ಮುಖ್ಯೋಪಾಧ್ಯಾಯರಾದ ಇಬ್ರಾಹಿಂ ಸಖಾಫಿ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆಯಿತು. ಸಹಾಯಕ ಇಮಾಮ್ ಇರ್ಫಾನ್ ಸಅದಿ ದುಆ ಮಾಡಿದರು. ಮುದಬ್ಬಿರ್ ಹುಸೈನಾರ್ ಮದನಿ ಸ್ವಾಗತಿಸಿದರು. ಸಭೆಯ ವೀಡಿಯೋ ನೋಡಲು ನನ್ನನ್ನು ಮುಟ್ಟಿ ಸಭೆಯನ್ನು ಝೈನುದ್ದೀನ್ ಮದನಿ ಉದ್ಘಾಟಿಸಿದರು. ಝುಬೈರ್ ಪುರ್ಖಾನಿ, ನವಾಝ್ ಸಖಾಫಿ ಮತ್ತು  ಅಳೇಕಲ ಮಸೀದಿ ಮದ್ರಸದ ಪ್ರಧಾನ ಕಾರ್ಯದರ್ಶಿ ಜಾಫರ್ ಶುಭ ಹಾರೈಸಿ ಮಾತನಾಡಿದರು. ಬಳಿಕ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.   ಅದ್ಯಕ್ಷರಾಗಿ ಶಾ‌‌ಹುಲ್ ಹಮೀದ್, ಉಪಾಧ್ಯಕ್ಷರುಗಳಾಗಿ ಅಮ್ರಾಝ್ ಮತ್ತು ಶಹಝಾದ್, ಪ್ರದಾನ ಕಾರ್ಯದರ್ಶಿಯಾಗಿ ನುಹೈದ್, ಜೊತೆ ಕಾರ್ಯದರ್ಶಿಗಳಾಗಿ ಅರ್ಶಾಕ್ ಮತ್ತು ಫ‌ಹೀಮ್, ಕೋಶಾಧಿಕಾರಿಯಾಗಿ ರಫಾನ್ ಆಯ್ಕೆಯಾದರು. ರಾತ್ರಿ ತರಗತಿ ಲೀಡರಾಗಿ ರಿಹಾನ್, ಬೆಳಿಗ್ಗೆ ತರಗತಿ ಲೀಡರಾಗಿ ಅಫ್ಜಲ್  ಇವರನ್ನು ಆರಿಸಲಾಯಿತು  5 ನೇ ತರಗತಿಯಿಂದ +1 ತನಕ ವಿರುವ ತರಗತಿ ಗಳಿಂದ ತಲಾ ಮೂರು ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಆರಿಸಲಾಯಿತು.  ಹನೀಫ್ ಸಅದಿ ಧನ್ಯವಾದ ಮಾಡಿದರು....

SJM ಡಿಕೆ ಜಿಲ್ಲಾ (ವೆಸ್ಟ್) 2025 -2028 ಸಾಲಿನ ಪದಾಧಿಕಾರಿಗಳು

Image
SJM ಡಿಕೆ ಜಿಲ್ಲಾ (ವೆಸ್ಟ್)  2025 -2028 ಸಾಲಿನ ಪದಾಧಿಕಾರಿಗಳು *ಅಧ್ಯಕ್ಷರು* - ಅಬೂಬಕ್ಕರ್ ಮುಸ್ಲಿಯಾರ್ ಕುಕ್ಕಾಜೆ  *ಪ್ರಧಾನ ಕಾರ್ಯದರ್ಶಿ*  ಮುಹಮ್ಮದ್ ಸಖಾಫಿ ಸುರತ್ಕಲ್  *ಕೋಶಾಧಿಕಾರಿ* ಅಶ್ರಫ್ ಇಂದಾದಿ ದೇರಳಕಟ್ಟೆ *ಉಪಾಧ್ಯಕ್ಷರು* ಅಬ್ದುಲ್ ಸತ್ತಾರ್ ಸಖಾಫಿ *ಜೆಪ್ಪು*( ಐಟಿ,ಎಕ್ಸಾಮ್) ಅಬ್ದುಲ್ ರಹ್ಮಾನ್ ಸಖಾಫಿ ಮಂಜನಾಡಿ ( ಮಿಷನರಿ) ಅಬ್ದುಲ್ ಖಾದರ್ ಸಅದಿ ಬಜ್ಪೆ (ವೆಲ್ಫೇರ್) ಯುನೂಸ್ ಇಂದಾದಿ ಉಳ್ಳಾಲ (ಮ್ಯಾಗಝಿನ್ ) ಶರೀಫ್ ಸಅದಿ ಮಂಜನಾಡಿ ( ಟ್ರೈನಿಂಗ್) ಇಸ್ಮಾಯಿಲ್ ಸಖಾಫಿ ಸುರತ್ಕಲ್ ( ಪಿಂಚಣಿ) *ಕಾರ್ಯದರ್ಶಿಗಳು* ಝಕರಿಯ್ಯ ಸಖಾಫಿ ಕಾಟಿಪಳ್ಳ ( ಐಟಿ ಎಕ್ಸಾಮ್)  ಸೆರ್ಕಳ ಇಬ್ರಾಹಿಂ ಸಖಾಫಿ ( ಮಿಷನರಿ) ಹಸನ್ ಝುಹ್ರಿ ಮಂಗಳಪೇಟೆ (ಮ್ಯಾಗಝಿನ್) ಹೈದರ್ ಅಲಿ ಹಿಮಮಿ ದೇರಳಕಟ್ಟೆ ( ವೆಲ್ಫೇರ್) ರಿಯಾಝ್ ಅಹ್ಸನಿ ಕಿನ್ನಿಗೋಳಿ ( ಟ್ರೈನಿಂಗ್) ನವಾಝ್ ಸಖಾಫಿ ಉಳ್ಳಾಲ ( ಪಿಂಚಣಿ) *ಕಾರ್ಯಕಾರಿಣಿ ಸದಸ್ಯರು* ಸಯ್ಯದ್ ಸಾಬೀತ್ ತಂಙಲ್ ಪಾಟ್ರಕೋಡಿ P.M ಮುಹಮ್ಮದ್ ಮದನಿ ಪೂಡಲ್ ಅಬ್ದುಲ್ ಅಝೀಝ್ ನೂರಾನಿ ಇಬ್ರಾಹಿಂ ನಯೀಮಿ ಅಸೈಗೋಳಿ  ಅಬ್ದುಲ್ ನಾಸಿರ್ ಮದನಿ ಕಾಟಿಪಳ್ಳ ಆಸೀಫ್ ಸಖಾಫಿ ಜೆಪ್ಪು ಅಬ್ದುಲ್ ರಹ್ಮಾನ್ ಮದನಿ ಮಂಗಳೂರು ಹನೀಫ್ ಮುಸ್ಲಿಯಾರ್ ಮಂಗಳೂರು ಅಬ್ದುಲ್ ಮಜೀದ್ ಸಖಾಫಿ ಕೈಕಂಬ ಇಲ್ಯಾಸ್ ಸಅದಿ ಕೈಕಂಬ ಅಶ್ರಫ್ ಸಅದಿ ಕಿನ್ನಿಗೋಳಿ ಸಾಬೀತ್ ಸಅದಿ ತಲಪಾಡಿ ಖಾಲಿ...

ಎಸ್ ಜೆ ಎಂ ಮುಅಲ್ಲಿಂ ಜಿಲ್ಲಾ ಸಮ್ಮೇಳನ ನಿರ್ವಹಣಾ ಸಮಿತಿ

ಎಸ್ ಜೆ ಎಂ ಮುಅಲ್ಲಿಂ ಜಿಲ್ಲಾ ಸಮ್ಮೇಳನ ನಿರ್ವಹಣಾ ಸಮಿತಿ ಚೇರಮಾನ್ : ಅಬ್ದುಲ್ ಹಮೀದ್ ಸಅದಿ ಮೂರುಗೋಳಿ  ಚೀಫ್ ಕನ್ವೀನರ್ : ಯಾಕೂಬ್ ಲತೀಫಿ ಕೋಶಾಧಿಕಾರಿ : ಅಬೂಬಕರ್ ಮುಸ್ಲಿಯಾರ್ ಕುಕ್ಕಾಜೆ  ವೈಸ್ ಚೇರಮಾನುಗಳು : ಇಬ್ರಾಹಿಂ ಸಖಾಫಿ ಕಬಕ, ಸಿದ್ದೀಖ್ ಸಅದಿ ಸೌತ್, ಮಹಮ್ಮದ್ ಸಖಾಫಿ ವೆಸ್ಟ್, ಲತೀಫ್ ಸಖಾಫಿ ಸೌತ್, ಹಾಫಿಲ್ ಹನೀಫ್ ಮಿಸ್ಬಾಹಿ ವೈಸ್ ಕನ್ವೀನರುಗಳು : ಇಸ್ಮಾಯಿಲ್ ಮದನಿ ಈಸ್ಟ್, ಅಕ್ಬರ್ ಅಲಿ ಮದನಿ, ಚಿಪ್ಪಾರ್ ಅಬ್ದುಲ್ ರಹ್ಮಾನ್ ಸಖಾಫಿ, ಇಬ್ರಾಹಿಂ ಸಖಾಫಿ ಸೆರ್ಕಳ, ಇಸ್ಮಾಯಿಲ್ ಸಅದಿ ಉರುಮಣೆ, ಯೂನುಸ್ ಇಮ್ದಾದಿ ಅಲ್ ಫುರ್ಖಾನಿ ಉಳ್ಳಾಲ ಸದಸ್ಯರುಗಳು : ಅಬ್ದುರ್ರಹ್ಮಾನ್ ಮದನಿ ಜೆಪ್ಪು, ಕೆ ಕೆ ಎಂ ಕಾಮಿಲ್ ಸಖಾಫಿ ಸುರಿಬೈಲು, ಪುಂಡೂರು ಇಬ್ರಾಹಿಂ ಸಖಾಫಿ, ಪಿ ಎಂ ಮುಹಮ್ಮದ್ ಮದನಿ ಪೂಡಲ್, ಇಬ್ರಾಹಿಮ್ ನಈಮಿ, ಶರೀಫ್ ಸಖಾಫಿ ನೆಕ್ಕಿಲ್, ಅಬ್ದುಲ್ ಅಝೀಝ್ ನೂರಾನಿ, ಸಿರಾಜುದ್ದೀನ್ ಸಖಾಫಿ ಮುರ, ಅಬೂಬಕರ್ ಹಂದಾನೀ ಸುಳ್ಯ, ಅಶ್ರಫ್ ಇಮ್ದಾದಿ, ಸಿದ್ದೀಖ್ ಸಅದಿ ಈಸ್ಟ್, ಅಶ್ರಫ್ ಹಿಮಮಿ ಈಸ್ಟ್, ರಫೀಖ್ ಲತೀಫಿ ಸೌತ್, ರಫೀಖ್ ಝುಹ್ರಿ ಸೌತ್, ಹೈದರ್ ಅಶ್ರಫಿ ಸೌತ್, ಹೈದರ್ ಅಲಿ ಹಿಮಮಿ ವೆಸ್ಟ್, ನವಾಝ್ ಸಖಾಫಿ ಉಳ್ಳಾಲ, ಶರೀಫ್ ಸಖಾಫಿ ದಿಡುಪೆ, ರಝ್ಝಾಖ್ ಲತೀಫಿ ಕುಂತೂರು

SJM ಉಳ್ಳಾಲ ರೇಂಜ್ ಆಶ್ರಯದಲ್ಲಿ ರೇಂಜ್ ಕಾಂಫರೆನ್ಸ್.ವಿ ಎ ಮುಹಮ್ಮದ್ ಸಖಾಫಿ ಕ್ವಿಝ್ ಸ್ಪರ್ಧೆಯಲ್ಲಿ ಪ್ರಥಮ.ಮಾದರೀಯೋಗ್ಯ ತರಗತಿ ನಡೆಸಿದ ಝೈನುದ್ದೀನ್ ಮದನಿ

Image
ಸಯ್ಯಿದ್ ಮದನಿ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ SJM ಉಳ್ಳಾಲ ರೇಂಜ್ ಆಶ್ರಯದಲ್ಲಿ ರೇಂಜ್ ಕಾಂಫರೆನ್ಸ್ ಉಳ್ಳಾಲ ಮುಕ್ಕಚೇರಿಯ ಅಲ್ ಮುಬಾರಕ್ ಮದ್ರಸ ಆಡಿಟೋರಿಯಂ ನಲ್ಲಿ ಇತ್ತೀಚೆಗೆ ನಡೆಯಿತು. ರೇಂಜ್ ಅಧ್ಯಕ್ಷರಾದ ಜಲಾಲುದ್ದೀನ್ ಮದನಿ ಅಧ್ಯಕ್ಷತೆ ವಹಿಸಿದರು. ಮುಕ್ಕಚೇರಿ ಮದ್ರಸದ ಮುಖ್ಯೋಪಾಧ್ಯಾಯರಾದ ವಿ ಕೆ ಅಬ್ದುರ್ರಹ್ಮಾನ್ ಸಖಾಫಿ ದುಆ ನೆರವೇರಿಸಿದರು. ದಾರಂದಬಾಗಿಲು ಜುಮಾ ಮಸ್ಜಿದ್ ಖತೀಬರಾದ ಜಾಬಿರ್ ಫಾಳಿಲಿ ಖಿರಾಅತ್ ಪಠಿಸಿ, ಸಭೆಗೆ ಚಾಲನೆ ನೀಡಿದರು. ಮುಕ್ಕಚೇರಿ ಜುಮಾ ಮಸ್ಜಿದ್ ಖತೀಬರಾದ ಶರೀಫ್ ಬಾಖವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ರೇಂಜ್ ಪ್ರಧಾನ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ ವರದಿ ಮಂಡಿಸಿದರು. ಕೋಶಾಧಿಕಾರಿ ವಿ ಎ ಮುಹಮ್ಮದ್ ಸಖಾಫಿ ಲೆಕ್ಕಪತ್ರ ಮಂಡಿಸಿದರು. ಮುಕ್ಕಚೇರಿ ಮಸೀದಿ, ಮದ್ರಸದ ಆಡಳಿತ ಸಮಿತಿಯ ಅಧ್ಯಕ್ಷರಾದ ಜಮಾಲಿಯ ಅಬ್ದುಲ್ ಖಾದರ್ ರವರ ಪುತ್ರ, ಸಮಿತಿ ಸದಸ್ಯರಾದ ಖಲೀಲ್ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಸಭೆಯ ವೀಡಿಯೋ ನೋಡಲು ನನ್ನನ್ನು ಮುಟ್ಟಿ ಸಭೆಯ ಇನ್ನೊಂದು ವೀಡಿಯೋ ನೋಡಲು ನನ್ನನ್ನು ಮುಟ್ಟಿ ಸಭೆಯ ಪ್ರಾರಂಭಕ್ಕೂ ಮುನ್ನ ಅಳೇಕಲ ನಜಾತುಸ್ಸಿಬಿಯಾನ್ ಮದ್ರಸದ ಮುಅಲ್ಲಿಂ ಝೈನುದ್ದೀನ್ ಮದನಿ ವಿದ್ಯಾರ್ಥಿಗಳಿಗೆ ಮಾದರೀ ಯೋಗ್ಯವಾದ ತರಗತಿ ನಡೆಸಿದರು. ತರಗತಿಯಲ್ಲಿ ಹಾಜರಿದ್ದ ಮುಅಲ್ಲಿಮರಿಂದ ವ್ಯಾಪಕ ಪ್ರಶಂಶೆಗೆ ಝೈನುದ್ದೀನ್ ಮದನಿ ಯವರ...

ಎಸ್ ಜೆ ಎಂ ಮುಅಲ್ಲಿಂ ಜಿಲ್ಲಾ ಸಮ್ಮೇಳನ ನಿರ್ವಹಣಾ ಸಮಿತಿ

ಎಸ್ ಜೆ ಎಂ ಮುಅಲ್ಲಿಂ ಜಿಲ್ಲಾ ಸಮ್ಮೇಳನ ನಿರ್ವಹಣಾ ಸಮಿತಿ ಚೇರಮಾನ್ : ಅಬ್ದುಲ್ ಹಮೀದ್ ಸಅದಿ ಮೂರುಗೋಳಿ  ಚೀಫ್ ಕನ್ವೀನರ್ : ಯಾಕೂಬ್ ಲತೀಫಿ ಕೋಶಾಧಿಕಾರಿ : ಅಬೂಬಕರ್ ಮುಸ್ಲಿಯಾರ್ ಕುಕ್ಕಾಜೆ  ವೈಸ್ ಚೇರಮಾನುಗಳು : ಇಬ್ರಾಹಿಂ ಸಖಾಫಿ ಕಬಕ, ಸಿದ್ದೀಖ್ ಸಅದಿ ಸೌತ್, ಮಹಮ್ಮದ್ ಸಖಾಫಿ ವೆಸ್ಟ್, ಲತೀಫ್ ಸಖಾಫಿ ಸೌತ್, ಹಾಫಿಲ್ ಹನೀಫ್ ಮಿಸ್ಬಾಹಿ ವೈಸ್ ಕನ್ವೀನರುಗಳು : ಇಸ್ಮಾಯಿಲ್ ಮದನಿ ಈಸ್ಟ್, ಅಕ್ಬರ್ ಅಲಿ ಮದನಿ, ಚಿಪ್ಪಾರ್ ಅಬ್ದುಲ್ ರಹ್ಮಾನ್ ಸಖಾಫಿ, ಇಬ್ರಾಹಿಂ ಸಖಾಫಿ ಸೆರ್ಕಳ, ಇಸ್ಮಾಯಿಲ್ ಸಅದಿ ಉರುಮಣೆ, ಯೂನುಸ್ ಇಮ್ದಾದಿ ಅಲ್ ಫುರ್ಖಾನಿ ಉಳ್ಳಾಲ ಸದಸ್ಯರುಗಳು : ಅಬ್ದುರ್ರಹ್ಮಾನ್ ಮದನಿ ಜೆಪ್ಪು, ಕೆ ಕೆ ಎಂ ಕಾಮಿಲ್ ಸಖಾಫಿ ಸುರಿಬೈಲು, ಪುಂಡೂರು ಇಬ್ರಾಹಿಂ ಸಖಾಫಿ, ಪಿ ಎಂ ಮುಹಮ್ಮದ್ ಮದನಿ ಪೂಡಲ್, ಇಬ್ರಾಹಿಮ್ ನಈಮಿ, ಶರೀಫ್ ಸಖಾಫಿ ನೆಕ್ಕಿಲ್, ಅಬ್ದುಲ್ ಅಝೀಝ್ ನೂರಾನಿ, ಸಿರಾಜುದ್ದೀನ್ ಸಖಾಫಿ ಮುರ, ಅಬೂಬಕರ್ ಹಂದಾನೀ ಸುಳ್ಯ, ಅಶ್ರಫ್ ಇಮ್ದಾದಿ, ಸಿದ್ದೀಖ್ ಸಅದಿ ಈಸ್ಟ್, ಅಶ್ರಫ್ ಹಿಮಮಿ ಈಸ್ಟ್, ರಫೀಖ್ ಲತೀಫಿ ಸೌತ್, ರಫೀಖ್ ಝುಹ್ರಿ ಸೌತ್, ಹೈದರ್ ಅಶ್ರಫಿ ಸೌತ್, ಹೈದರ್ ಅಲಿ ಹಿಮಮಿ ವೆಸ್ಟ್, ನವಾಝ್ ಸಖಾಫಿ ಉಳ್ಳಾಲ, ಶರೀಫ್ ಸಖಾಫಿ ದಿಡುಪೆ, ರಝ್ಝಾಖ್ ಲತೀಫಿ ಕುಂತೂರು

ಎಸ್ ಜೆ ಎಂ ಜಿಲ್ಲಾ ಮುಅಲ್ಲಿಂ ಸಮ್ಮೇಳನ, ರಾಜ್ಯ ಮಟ್ಟದ ಉದ್ಘಾಟನೆ ಪೂರ್ವಭಾವಿ ಸಭೆ

Image
ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಎಸ್ ಜೆ ಎಂ ರಾಜ್ಯ ಕಾರ್ಯಕಾರಿಣಿ ಸಮಿತಿ ಮತ್ತು ದ ಕ ಜಿಲ್ಲಾ ವೆಸ್ಟ್, ಈಸ್ಟ್ ಹಾಗು ಸೌತ್ ಪದಾಧಿಕಾರಿಗಳ ಜಂಟಿ ಸಭೆ ಪಡೀಲ್ ಇಲ್ಮ್ ಸೆಂಟರಿನಲ್ಲಿ ನಡೆಯಿತು. ಓಕೆ ಸಈದ್ ಉಸ್ತಾದ್ ದುಆ ನೆರವೇರಿಸಿದರು. ಎಸ್ ಜೆ ಎಂ ಈಸ್ಟ್ ಜಿಲ್ಲಾಧ್ಯಕ್ಷರಾದ ಅಬ್ದುಲ್ ಹಮೀದ್ ಸಅದಿ ಮೂರುಗೋಳಿ ಸಭೆಯನ್ನು ಉದ್ಘಾಟಿಸಿದರು. ಎಸ್ ಜೆ ಎಂ ಕರ್ನಾಟಕ ರಾಜ್ಯಾಧ್ಯಕ್ಷರಾದ ಅಬ್ದುಲ್ ರಹ್ಮಾನ್ ಮದನಿ ಜೆಪ್ಪು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಸಮಸ್ತ ಕೇರಳ ಸುನ್ನೀ ಜಂಇಯ್ಯತುಲ್ ಉಲಮಾ ಇದರ ನೂರನೇ ವಾರ್ಷಿಕದ ಪ್ರಯುಕ್ತ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಎಸ್ ಜೆ ಎಂ ವತಿಯಿಂದ ಜಿಲ್ಲಾ ಕೇಂದ್ರಗಳಲ್ಲಿ ಎಸ್ ಜೆ ಎಂ ಮುಅಲ್ಲಿಂ ಜಿಲ್ಲಾ ಸಮ್ಮೇಳನ  ನಡೆಯಲಿದ್ದು, ಕರ್ನಾಟಕ ರಾಜ್ಯ ಮಟ್ಟದ ಉದ್ಘಾಟನೆ ಮಂಗಳೂರಿನ ಟೌನ್ ಹಾಲಿನಲ್ಲಿ ಅಕ್ಟೋಬರ್ 14 ರಂದು ನಡೆಯಲಿದ್ದು, ದ.ಕ ವೆಸ್ಟ್, ಈಸ್ಟ್ ಮತ್ತು ಸೌತ್ ಜಿಲ್ಲಾ ಅಧೀನದ ಎಲ್ಲಾ ರೇಂಜುಗಳ ಮುಅಲ್ಲಿಮರು ಭಾಗವಹಿಸಲಿದ್ದಾರೆ. ಮುಅಲ್ಲಿಂ ಸಮ್ಮೇಳನದಲ್ಲಿ ಮೂರು ಪ್ರಮುಖ ವಿಷಯಗಳಲ್ಲಿ ತರಗತಿ ನಡೆಯಲಿದ್ದು, ಕರ್ನಾಟಕ ಕೇರಳದ ಪ್ರಮುಖ ಉಲಮಾಗಳು ವಿಷಯ ಮಂಡನೆ ಮಾಡಲಿರುವರು ಎಂದು ತಿಳಿಸಿದರು. ದ.ಕ ವೆಸ್ಟ್ ಜಿಲ್ಲಾಧ್ಯಕ್ಷರಾದ ಅಬೂಬಕರ್ ಮುಸ್ಲಿಯಾರ್ ಕುಕ್ಕಾಜೆ ಮತ್ತು ಸೌತ್ ಜಿಲ್ಲಾಧ್ಯಕ್ಷರಾದ ಯಾಕೂಬ್ ಲತೀಫಿ ಪ್ರಾಸ್ತಾವಿಕವಾಗಿ ಮಾತನಾಡಿದ...

ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ( ಎಸ್ ಜೆ ಎಂ ) ದ.ಕ ಜಿಲ್ಲಾ ವೆಸ್ಟ್ ಮಹಾಸಭೆ. ನೂತನ ಪದಾಧಿಕಾರಿಗಳ ಆಯ್ಕೆ

Image
ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಎಸ್ ಜೆ ಎಂ ದ.ಕ ಜಿಲ್ಲಾ ವೆಸ್ಟ್ ಇದರ ಮಹಾಸಭೆಯು ಪಡೀಲ್ ಇಲ್ಮ್ ಸೆಂಟರಿನಲ್ಲಿ ನಡೆಯಿತು. ಸಯ್ಯಿದ್ ಸಾಬಿತ್ ಸಖಾಫಿ ಪಾಟ್ರಕೋಡಿ ದುಆ ನೆರವೇರಿಸಿದರು. ಪ್ರಧಾನ ಕಾರ್ಯದರ್ಶಿ ಶಾಫಿ ಮದನಿ ಕರಾಯ ಸ್ವಾಗತಿಸಿದರು. ಎಸ್ ಜೆ ಎಂ ಕರ್ನಾಟಕ ರಾಜ್ಯಾಧ್ಯಕ್ಷರಾದ ಅಬ್ದುಲ್ ರಹ್ಮಾನ್ ಮದನಿ ಜೆಪ್ಪು ಸಭೆಯನ್ನು ಉದ್ಘಾಟಿಸಿ, ಮಾತನಾಡಿ ಎಸ್ ಜೆ ಎಂ ಇದರ ಕಾರ್ಯ ಚಟುವಟಿಕೆಯಲ್ಲಿ ಪ್ರಾಮಾಣಿಕತೆಯಿಂದ ಸಕ್ರಿಯರಾಗಿ, ರೇಂಜ್, ಮದ್ರಸ ಹಾಗು ಮದ್ರಸ ಅಧ್ಯಾಪಕರ ಶ್ರೇಯೋಭಿವೃದ್ಧಿಗೆ ಬದ್ಧತೆಯಿಂದ ಸಕಾರಾತ್ಮಕ ಚಿಂತನೆಗಳ ಮೂಲಕ ಜವಾಬ್ದಾರಿ ನಿರ್ವಹಿಸಬೇಕು ಎಂದು ತಿಳಿಸಿದರು. ಎಸ್ ಜೆ ಎಂ  ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ ಕೆ ಎಂ ಕಾಮಿಲ್ ಸಖಾಫಿ ಶುಭಹಾರೈಸಿ ಮಾತನಾಡಿದರು. ದ.ಕ ಜಿಲ್ಲಾ ವೆಸ್ಟ್ ಅಧ್ಯಕ್ಷರಾದ ಅಬೂಬಕರ್ ಮುಸ್ಲಿಯಾರ್ ಕುಕ್ಕಾಜೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಶಾಫಿ ಮದನಿ ಕರಾಯ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಅಶ್ರಫ್ ಇಮ್ದಾದಿ ಲೆಕ್ಕಪತ್ರ ಮಂಡಿಸಿದರು. ಬಳಿಕ ಹಾಲಿ ಸಮಿತಿಯನ್ನು ವಿಸರ್ಜಿಸಿ ಚುನಾವಣಾ ವೀಕ್ಷಕರಾಗಿ ಆಗಮಿಸಿದ ಅಬ್ದುಲ್ ಹಮೀದ್ ಸಅದಿ ಮೂರುಗೋಳಿ ಎಸ್ ಜೆ ಎಂ ದ.ಕ ಜಿಲ್ಲಾ ವೆಸ್ಟ್ ಇದರ ನೂತನ ಸಮಿತಿ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿ ವಿಷಯ ಮಂಡಿಸಿದರು. ಎಸ್ ಜೆ ಎಂ ದ.ಕ ಜಿಲ್ಲಾ (ವೆಸ್ಟ್) ಇದರ 2025 -2028 ಸಾಲಿ...