Posts

Showing posts from May, 2026

ಜವಾಬ್ದಾರಿ

*قال رسول الله ﷺ:*   _"مَا مِنْ عَبْدٍ يَسْتَرْعِيهِ اللَّهُ رَعِيَّةً، يَمُوتُ يَوْمَ يَمُوتُ وَهُوَ غَاشٌّ لِرَعِيَّتِهِ، إِلَّا حَرَّمَ اللَّهُ عَلَيْهِ الْجَنَّةَ"_   *[സഹീഹ് മുസ്ലിം: 142]*   *മലയാളം പരിഭാഷ:*   _"അല്ലാഹു ഏതൊരു അടിയനെ ഒരു ജനതയുടെ ഉത്തരവാദിത്തം ഏൽപ്പിച്ചിട്ട്, അവൻ മരിക്കുന്ന ദിവസം തന്റെ പ്രജകളോട് വഞ്ചന കാണിച്ച നിലയിലാണ് മരിക്കുന്നത് എങ്കിൽ, അല്ലാഹു അവന്ന് സ്വർഗ്ഗം ഹറാമാക്കിയിരിക്കുന്നു."_ ### *ഈ ഹദീസിന്റെ പൊരുൾ ഉസ്താദേ* *1. "റഇയ്യത്ത്" എന്നാൽ എന്ത്?*   *റഇയ്യത്ത് رعية* = ഉത്തരവാദിത്തം, പ്രജകൾ, ഭരണത്തിൻ കീഴിലുള്ളവർ.   ഇത് *രാജാവ് മാത്രമല്ല*. ഓരോരുത്തരും ഇടയന്മാരാണ്: ആര് ആരുടെ ഇടയൻ **ഭരണാധികാരി** രാജ്യത്തെ ജനങ്ങൾ **പിതാവ്** കുടുംബം, മക്കൾ **ഉസ്താദ്/ഇമാം** വിദ്യാർത്ഥികൾ, ജമാഅത്ത് **മുതലാളി** ജോലിക്കാർ **ഭർത്താവ്** ഭാര്യ _كُلُّكُمْ رَاعٍ وَكُلُّكُمْ مَسْئُولٌ عَنْ رَعِيَّتِهِ_ - *"നിങ്ങളെല്ലാം ഇടയന്മാരാണ്, എല്ലാവരും തന്റെ പ്രജകളെ കുറിച്ച് ചോദ്യം ചെയ്യപ്പെടും"* [ബുഖാരി, മുസ്ലിം] *2. "ഗാശ്ശ്" എന്ന വഞ്ചന എന്താണ്?*...

ಎಸ್ ಜೆ ಎಂ ಉಳ್ಳಾಲ ರೇಂಜ್ ವಾರ್ಷಿಕ ಕೌನ್ಸಿಲ್

Image
ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್  ಎಸ್ ಜೆ ಎಂ ಉಳ್ಳಾಲ ರೇಂಜ್ ವಾರ್ಷಿಕ ಕೌನ್ಸಿಲ್ ಆಝಾದ್ ನಗರದ ಅನ್ವಾರುಲ್ ಉಲೂಂ ಮದ್ರಸ ಆಡಿಟೋರಿಯಂ ನಲ್ಲಿ ನಡೆಯಿತು. ಎಸ್ಎಂಎಇಟಿ ಕಾರ್ಯದರ್ಶಿ ಬಶೀರ್ ಸಖಾಫಿ ಉಳ್ಳಾಲ ದುಆ ನೆರವೇರಿಸಿದರು. ರೇಂಜ್ ಪ್ರಧಾನ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ ಸ್ವಾಗತಿಸಿದರು. Click here to watch a video of the Annual Council ರೇಂಜ್ ಸಹಾಯಕ ಕಾರ್ಯದರ್ಶಿ ಇರ್ಫಾನ್ ಸಅದಿ ಅಳೇಕಲ ಖಿರಾಅತ್ ಪಠಿಸಿದರು. ದಾರಂದಬಾಗಿಲು ಖತೀಬರಾದ ಹಸನ್ ಜಾಬಿರ್ ಫಾಳಿಲಿ ಮಾತನಾಡಿ ಎಸ್ ಜೆ ಎಂ ಉಳ್ಳಾಲ ರೇಂಜ್ ಈ ಒಂದು ವರ್ಷದ ಅವಧಿಯಲ್ಲಿ ಹಲವು ವೈವಿಧ್ಯ ಕಾರ್ಯ ಚಟುವಟಿಕೆಗಳನ್ನು ನಡೆಸಿದೆ, ವಿಶೇಷವಾಗಿ ಶ್ಲಾಘನೀಯವಾದ ಸಾಂತ್ವನ ಚಟುವಟಿಕೆಗಳು ನಡೆದಿದೆ ಎಂದು ತಿಳಿಸಿದರು. ಅವರು ಸಭೆಯನ್ನು ಉದ್ಘಾಟಿಸಿದರು. ಎಸ್ ಜೆ ಎಂ ಮೂಲಕ ವಿದ್ಯಾರ್ಥಿಗಳಿಗೆ,  ಮುಅಲ್ಲಿಮರುಗಳಿಗೆ, ಕಲಿಕೆಗೆ ಸಿಗುವ ಪ್ರಯೋಜನಗಳ ಕುರಿತು ರೇಂಜ್ ಅಧ್ಯಕ್ಷರಾದ ಜಲಾಲುದ್ದೀನ್ ಮದನಿ ಉಳ್ಳಾಲ ಸಭೆಗೆ ಮನವರಿಕೆ ಮಾಡಿದರು.  ಅವರು ಸಭೆಯ ಅಧ್ಯಕ್ಷತೆ ವಹಿಸಿದರು. ಪ್ರಸ್ತುತ ಸಭೆಯಲ್ಲಿ ಕುಟುಂಬ ಸಮೇತ ಪವಿತ್ರ ಹಜ್ ಯಾತ್ರೆ ಹೊರಡುತ್ತಿರುವ ಉಳ್ಳಾಲ ಕೇಂದ್ರ ಜುಮಾ ಮಸ್ಜಿದ್ ಮತ್ತು ಸಯ್ಯಿದ್ ಮದನಿ ದರ್ಗಾ ಅಧ್ಯಕ್ಷರಾದ ಬಿ ಜಿ ಹನೀಫ್ ಹಾಜಿ ಉಳ್ಳಾಲ ಇವರನ್ನು ಗೌರವಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿ ಬೀ...